ವಿದ್ಯೆ ಯೊಂದು ಸಾಗರ
ಅದನಜೀದಾಗ ದೊರೆಯುವುದು ಜ್ನಾನದಾಗರ
ವಿದ್ಯೆ ನೀಡುವುದು ಬದುಕಿಗೆ ಆಸರ
ಅದು ಇಲ್ಲದೆ ಬದುಕಾಗುವುದು ಕಾಂತಾರ ( ಕಾಡು )
ವಿದ್ಯೆಯ ಪರಿಮಳ ಬಲು ಮಧುರ
ನೀನಾಗು ಆ ಪರಿಮಳ ಹೀರುವ ಭ್ರಮರ
ಅದಕಾಗಿ ನೀ ಮಾಡಬೇಕು ಏಕಾಗ್ರತೆಯ ಸಮರ
ಆಗ ನಿನಾಗುವೆ ಜಗದಲ್ಲಿ ಎತ್ತರ ( ಪಂಡಿತ - ಪಾಮರ )
........................................................japoo
Saturday, March 15, 2008
Subscribe to:
Post Comments (Atom)
No comments:
Post a Comment