-----------------------------------------------
ಕಾವ್ಯ -------------------------ಕರ್ತೃ
೧.ರಘುವಂಶ ---------------- ಕಾಳಿದಾಸ
೨. ಕುಮಾರಸಂಭವ -------------" "
೩. ನೈಷದೀಯ -----------------ಮಾಘಕವಿ
೪. ಶಿಶುಪಾಲವಧ ----------------ಶ್ರೀ ಹರ್ಷ
೫.ಕಿರಾತರ್ಜನಿಯ ----------------ಭಾರವಿ
2. ಸಂಸ್ಕೃತದ ಐತಿಹಾಸಿಕ ಕಾವ್ಯಗಳು
1 ಕಲ್ಹಣನ ರಾಜತರಂಗಿಣಿ
. 2 ಬಿಲ್ಹಣನ ವಿಕ್ರಮಾಂಕ ಚರಿತೆ .
೩. ' ಚರಕ್ ' ಎಂಬುದು ವೈದ್ಯ ಗ್ರಂಥ .
೪. ಕನ್ನಡದ ಪ್ರಥಮ ನಾಟಕ ಮಿತ್ರಾವಿಂದ ಗೋವಿಂದ .
೫ . ಕನ್ನಡ ದ ಕೆಲವು ಮೊದಲುಗಳು
------------------------------------------------
೧. ಹೊಸಗನ್ನಡ ಸಾಮಾಜಿಕ ನಾಟಕ ' ವಿಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ '.
೨. ಹಾಸ್ಯ ಪತ್ರಿಕೆ ' ವಿಕಟ ಪ್ರತಾಪ ' .
೩.ಮೊದಲ ಮಹಾಕಾವ್ಯ ' ಆದಿಪುರಾಣ '
.
೪.ಕಾಮಶಾಸ್ತ್ರ ಪತ್ರಿಕೆ ' ಪ್ರೇಮ'.
೫. ಕನ್ನಡದ ಮೊದಲ ಕೃತಿ ' ಕವಿರಾಜಮಾರ್ಗ '.
೬. ಜ್ಯೋತಿಷ್ಯ ಗ್ರಂಥ ಜಾತಕ ತಿಲಕ .
೭ .ಪ್ರಬಂಧ ಸಂಕಲನ ' ಲೋಕರಹಸ್ಯ '
೮ .ನಿಘಂಟು ರನ್ನಕಂದ (ಕಾವ್ಯ )
೯.ವೈದ್ಯ ಗ್ರಂಥ ' ಗೊವೈದ್ಯ '.
೧೦.'ಲೀಥಿಯಂ ' ಮೂಲವಸ್ತುಗಳಲ್ಲಿಯೇ ಅತ್ಯಂತ ಹಗುರವಾಗಿದೆ .
೧೧'.ಹರಿಜನ ' ಎಂಬ ಪದವನ್ನು ಮೊದಲು ನರಸಿಂಹ ಮೆಹ್ತಾ ಬಳಸಿದರು .
೧೨. ಸಾವಿರ ಸರೋವರಗಳನಾಡು ' ಫಿನ್ಲಾಂದ್ '.
೧೩. ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯಗಳು : ಬೆಂಗಳೂರು ವಿ .ವಿ , ಮೈಸೂರು ವಿ.ವಿ , ಧಾರವಾಡ ವಿ .ವಿ , ಮಂಗಳೂರು ವಿ .ವಿ ,ಶಿವಮೊಗ್ಗ ವಿ .ವಿ ,ಗುಲಬರ್ಗಾ ವಿ .ವಿ , ಹಂಪಿ ವಿ .ವಿ , ತುಮಕೂರು ವಿ . ವಿ .
೧೪.ಕರ್ನಾಟಕದ ಮೊದಲ ಗೀತ ನಾಟಕ ' ಮುಕ್ತ ದ್ವಾರ ' .
೧೫.೨ ನೆ ಮಹಾ ಯುದ್ದದಲ್ಲಿ ೬೨ ರಾಷ್ಟ್ರಗಳು ಬಾಗವಹಿಸಿದ್ದವು .
೧೬.೧೮೭೬ ರಲ್ಲಿ ಗ್ರಹಾನ್ಬೇಲ್ ದೂರವಾಣಿ ಕಂಡುಹಿಡಿದರು .
೧೭. ಭಾರತವು ೧೯೬೨ ರಲ್ಲಿ ಚೀನಾದೊಂದಿಗೆ , ೧೯೬೫ ,೧೯೭೧ & ೧೯೯೯ ರಲ್ಲಿ ಪಾಕಿಸ್ತಾನದೊಂದಿಗೆ ಯುದ್ದಗೊಸಿಸಿತ್ತು .
೧೮ . ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ೧೮೮೫ ರಲ್ಲಿ ಆಯಿತು .
೧೯ . ಚರಣ್ ಸಿಂಗ್ ಕೇವಲ ೨೯ ದಿನ ಪ್ರಧಾನಿಯಾಗಿದ್ದರು
೨೦ . ಕುರುಕ್ಷೇತ್ರ ಎಂದರೆ ನಮ್ಮ ನಮ್ಮೊಳಗೆ ಜಗಳವಾದುವುದು ಎಂದರ್ಥ .
No comments:
Post a Comment