೧.೧೪ ನೇ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಅನೀಲ್ ಬಸು ಗೆದ್ದರು.(ಪ.ಬಂಗಾಲ್ ೫೦೯೨೫೦೨)
೨.ಹಂದಿ ಜ್ವರಕ್ಕೆ ಕಾರಣ ಹೆಚ್ ೧ ಏನ್ ೧ ಇನ್ ಫ್ಲೂನಜಾ
೩.೧೫ ನೇ ಲೋಕಸಭೆಯ ಸಚಿವ ಸಂಪುಟದ ಅತಿ ಕಿರಿಯ ಸಚಿವೆ ಅಗಾಥಾ ಸಂಗ್ಮ.(೨೭ ವ.)
೪.ಮನೀಶ್ ಪಾಂಡೆ ೨೦೦೯ ರ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಶತಕ ಭಾರಿಸಿದರು (ಆರ್.ಸಿ.ಬಿ. ಪರ ) ಇದರಿಂದ ಅವರು
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಶತಕ ಭಾರಿಸಿದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು .
೫. ೨೦೦೯ ರ ಇಂಡಿಯನ್ ಪ್ರಿಮಿಯರ್ ಲೀಗ್ ಚಾಂಪಿಯನ್ ಆಗಿ ಹೈದರಾಬಾದ್ ತಂಡ ಹೊರಹೊಮ್ಮಿತು .
(ರನ್ನರ್ ಅಪ್ ಆರ್ .ಸಿ.ಬಿ )
Thursday, May 28, 2009
Monday, March 23, 2009
ನವ ವರ್ಷ
ಈ ನವ ವರ್ಷ
ನೀಡಲಿ ನೆಮ್ಮದಿ ಹರ್ಷ
ಹೊಡೆದು ಹಾಕಲಿ ಈ ಹೊಸ ವರ್ಷ
ಮನಸು -ಮನಸುಗಳಲ್ಲಿನ ಸಂಘರ್ಷ
ದೂರವಾಗಲಿ ಈ ವರ್ಷ ಭಯೋತ್ಪಾದಕರ ಅಟ್ಟಹಾಸ
ಬೀರಲಿ ನಮ್ಮವರು ನೆಮ್ಮದಿಯ ಮಂದಹಾಸ
ಸೇರಲಿ ನನ್ನ ಬಾಂಧವರ ಹೃದಯ ನಿವಾಸ
ಭ್ರಾತೃತ್ವ ,ಸ್ನೇಹ ,ಪ್ರೀತಿ ,ಉಲ್ಲಾಸ .
ಜಶಿಪೂ...............
ನೀಡಲಿ ನೆಮ್ಮದಿ ಹರ್ಷ
ಹೊಡೆದು ಹಾಕಲಿ ಈ ಹೊಸ ವರ್ಷ
ಮನಸು -ಮನಸುಗಳಲ್ಲಿನ ಸಂಘರ್ಷ
ದೂರವಾಗಲಿ ಈ ವರ್ಷ ಭಯೋತ್ಪಾದಕರ ಅಟ್ಟಹಾಸ
ಬೀರಲಿ ನಮ್ಮವರು ನೆಮ್ಮದಿಯ ಮಂದಹಾಸ
ಸೇರಲಿ ನನ್ನ ಬಾಂಧವರ ಹೃದಯ ನಿವಾಸ
ಭ್ರಾತೃತ್ವ ,ಸ್ನೇಹ ,ಪ್ರೀತಿ ,ಉಲ್ಲಾಸ .
ಜಶಿಪೂ...............
ಯೋಗ
ಮೂಡಿದೆ ನನ್ನಲಿ ಅನುರಾಗ
ಚೆಲುವೆ ನಿನ್ನ ಆನನ ಕಂಡಾಗ
ಧುಮ್ಮಿಕ್ಕಿದೆ ಒಲವು ಆಗಿ ಆ ಜೋಗ
ಕೂಡುವುದೇ ಸಂಗಮವಾಗುವ ಯೋಗ?
ಜಶಿಪೂ ...................
ಚೆಲುವೆ ನಿನ್ನ ಆನನ ಕಂಡಾಗ
ಧುಮ್ಮಿಕ್ಕಿದೆ ಒಲವು ಆಗಿ ಆ ಜೋಗ
ಕೂಡುವುದೇ ಸಂಗಮವಾಗುವ ಯೋಗ?
ಜಶಿಪೂ ...................
Subscribe to:
Posts (Atom)