Thursday, May 28, 2009

ಮಹತ್ವದ ವಿಷಯಗಳು

೧.೧೪ ನೇ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಅನೀಲ್ ಬಸು ಗೆದ್ದರು.(ಪ.ಬಂಗಾಲ್ ೫೦೯೨೫೦೨)

೨.ಹಂದಿ ಜ್ವರಕ್ಕೆ ಕಾರಣ ಹೆಚ್ ೧ ಏನ್ ೧ ಇನ್ ಫ್ಲೂನಜಾ

೩.೧೫ ನೇ ಲೋಕಸಭೆಯ ಸಚಿವ ಸಂಪುಟದ ಅತಿ ಕಿರಿಯ ಸಚಿವೆ ಅಗಾಥಾ ಸಂಗ್ಮ.(೨೭ ವ.)

೪.ಮನೀಶ್ ಪಾಂಡೆ ೨೦೦೯ ರ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಶತಕ ಭಾರಿಸಿದರು (ಆರ್.ಸಿ.ಬಿ. ಪರ ) ಇದರಿಂದ ಅವರು
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಶತಕ ಭಾರಿಸಿದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು .

೫. ೨೦೦೯ ರ ಇಂಡಿಯನ್ ಪ್ರಿಮಿಯರ್ ಲೀಗ್ ಚಾಂಪಿಯನ್ ಆಗಿ ಹೈದರಾಬಾದ್ ತಂಡ ಹೊರಹೊಮ್ಮಿತು .
(ರನ್ನರ್ ಅಪ್ ಆರ್ .ಸಿ.ಬಿ )

Monday, March 23, 2009

ನವ ವರ್ಷ

ಈ ನವ ವರ್ಷ

ನೀಡಲಿ ನೆಮ್ಮದಿ ಹರ್ಷ

ಹೊಡೆದು ಹಾಕಲಿ ಈ ಹೊಸ ವರ್ಷ

ಮನಸು -ಮನಸುಗಳಲ್ಲಿನ ಸಂಘರ್ಷ


ದೂರವಾಗಲಿ ಈ ವರ್ಷ ಭಯೋತ್ಪಾದಕರ ಅಟ್ಟಹಾಸ

ಬೀರಲಿ ನಮ್ಮವರು ನೆಮ್ಮದಿಯ ಮಂದಹಾಸ

ಸೇರಲಿ ನನ್ನ ಬಾಂಧವರ ಹೃದಯ ನಿವಾಸ

ಭ್ರಾತೃತ್ವ ,ಸ್ನೇಹ ,ಪ್ರೀತಿ ,ಉಲ್ಲಾಸ .

ಜಶಿಪೂ...............



ಯೋಗ

ಮೂಡಿದೆ ನನ್ನಲಿ ಅನುರಾಗ

ಚೆಲುವೆ ನಿನ್ನ ಆನನ ಕಂಡಾಗ

ಧುಮ್ಮಿಕ್ಕಿದೆ ಒಲವು ಆಗಿ ಆ ಜೋಗ

ಕೂಡುವುದೇ ಸಂಗಮವಾಗುವ ಯೋಗ?

ಜಶಿಪೂ ...................