ಆಗಿದೆ ನಮ್ಮ ಜೀವನ
ದ್ವೇಷ ,ಅಸೂಯೆಗಳ ಕಾನನ
ಆಗುವುದು ಸುಂದರ ವನ
ಬೆಳೆದಾಗ ಸ್ನೇಹ , ಪ್ರೀತಿಗಳ ಬಂಧನ
ಮೇಲು -ಕೀಳು ,ಅಸೂಯೇಯನ್ನ
ತೊಲಗಿಸೋಣ ನಮ್ಮಿಂದ ಅಣ್ಣ
ನಮ್ಮಲ್ಲಿ ಬೆಳೆಸೋಣ ವಿಶ್ವ ಮಾನವನನ್ನ
ಎಂದರು ಕುವೆಂಪು , ಬಸವಣ್ಣ
ಭಾವ-ಭಾವಗಳಲ್ಲಿ ಬಂಧನ ಬೆಳೆಸೋಣ
ಪ್ರೀತಿ ಭಾವನೆಯನ್ನ ಉಳಿಸೋಣ
ನಮ್ಮ ಜೀವನವನ್ನು ಸುಂದರಗೊಳಿಸೋಣ
ನಾವೆಲ್ಲ ಸಮಾನರಾಗಿ ಬಾಳೋಣ
ಗಾಳಿ ,ನೀರು ,ತೋರಲ್ಲ ಬೇಧವನ್ನ
ಅವರಿಗಿಂತ ನಾವು ದೊಡ್ದವರಲ್ಲನ್ನ
ಬಿಟ್ಟು ಬಿಡೋಣ ದ್ವೇಷ -ಅಸೂಯೇಯನ್ನ
ಸಾರ್ಥಕಗೊಲಿಸೋನಾ ನಮ್ಮ ಜೀವನವನ್ನ
..................................ಜಪೂ
Saturday, March 1, 2008
Subscribe to:
Post Comments (Atom)
No comments:
Post a Comment