Wednesday, March 19, 2008

ಸಿ .ಇ. ಟಿ.

ಸಮಾಜ ವಿಜ್ಞಾನ (೨೦೦೨)
-----------------------------------------------

೧.ಆಪ್ರಿಕಾ ಖಂಡದ ದಕ್ಷಿಣದ ತುದಿಯನ್ನು " ಕೆಫ್ ಆಫ್ ಸ್ತಾರ್ಮ್ಸ್ "

ಎಂದು ಕರೆದ ಪೋರ್ಚುಗಿಸ್ ನಾವಿಕನಾರೆಂದರೆ .......

೧. ಹೆನ್ರಿ ದಿ ನಾವಿಗೆಟರ ೨. ಫಾರ್ಡಿನಾಂದ್ ಮೆಗಲನ್

೨. ಬಾರ್ತೊಲೋಮಿಯೋ ಡಯಾಜ್ ೪. ಕ್ರಿಸ್ತೋಪರ್ ಕೊಲೊಂಬಸ್

೨. ಬಂಗಾಲದ ೨೪ ಪರಗನಗಳನ್ನು ಇಂಗ್ಲಿಷರಿಗೆ ಕೊಟ್ಟವನಾರೆಂದರೆ...

೧. ಸಿರಾಜ್ದ್ದೌಲ್ ೨. ಶೇರ್ ಷಾ ಸೂರಿ

೩. ಮೀರ್ ಖಾಸಿಂ ೪. ಮೀರ್ ಜಾಫರ

೩. ಸತಿ ಪದ್ದತಿಯನ್ನು ನಿಷೆದಿಸಿದ್ದುದು ಯಾರ ಕಾಲದಲ್ಲೆಂದರೆ

೧. ಲಾರ್ಡ್ ಹೆಸ್ತಿಂಗ್ಸ ೨. ಲಾರ್ಡ್ ಕಾರ್ನವಾಲಿಸ್

೩. ವಿಲಿಯಮ್ ಬೆನ್ತಿಕ್ ೪. ದಾಲ್ ಹೌಸಿ

೪. ಕ್ಯೂನಿ ಫಾರಂ ಬಗೆಯ ಚಿನ್ಹಾದಾರಿತ ಭಾಷೆಯನ್ನೂ ಬಲೆಸಿದವರು ಯಾರೆಂದರೆ

೧. ಈಜಿಪ್ತಿಯನ್ನರು ೨. ಮೆಸೋಪೋತೊಮಿಯಾದವರು

೩. ಸಿಂಧೂ ಕಣಿವೆ ಜನರು ೪. ಚೀನೀಯರು

೫. ಕವಿರಾಜಮಾರ್ಗವು ಹಿಂದಿನ ಕನ್ನಡದ ಶ್ರೇಷ್ಠ ಸಾಹಿತ್ಯ ವಾಗಿದ್ದು

ಅದು ರಚೆನೆಯಾದದ್ದು ಯಾವ ರಾಜ ವಂಶ ಕಾಲದಲ್ಲೆಂದರೆ

೧. ಬಾದಾಮಿ ಚಾಲುಕ್ಯರು ೨. ತಲಕಾಡಿನ ಗಂಗರು

೩. ಲತ್ತೂರಿನ ರಾಷ್ಟ್ರಕೂಟರು ೪. ಬನವಾಸಿಯ ಕದಂಬರು

೬. ಭಾರತದ ಸಂವಿಧಾನವು ಜಾರಿಗೆ ಬಂದ ತಾರೀಖು ಯಾವುದೆಂದರೆ

೧. ೧೫ ನೆ ಆಗಸ್ಟ್ ೧೯೪೭ ೨. ೧೬ ನೆ ಆಗಸ್ಟ್ ೧೯೪೭

೩. ೨೬ ನೆ ಜನೆವರಿ ೧೯೫೦ ೪. ೨೬ ನೆ ಜನೆವರಿ ೧೯೫೬

೭. ರಾಜ್ಯಗಳ ನ್ಯಾಯಾಂಗ ದಲ್ಲಿ ಜಿಲ್ಲಮಟ್ಟದ ಕೋರ್ಟಿನ ಹೆಸರಾವದೆಂದರೆ

೧. ಮುನಿಸಿಬ್ ಕೋರ್ಟ್ ೨. ಮೆಜಿಸ್ತ್ರತೆ ಕೋರ್ಟ್

೩. ಸೆಷನ್ಸ ಕೋರ್ಟ್ ೪. ಉಚ್ಹ ನ್ಯಾಯಾಲಯದ ಉಪ ಪೀಠ

೮. ವಿಶ್ವ ಸಂಸ್ಥೆಯ ಸ್ತಾಪನೆಯಾದ ತಾರೀಖು

೧. ೨೪ ನೆ ಅಕ್ಟೋಬರ್ ೧೯೪೩ ೨. ೨೫ ನೆ ಅಕ್ಟೋಬರ್ ೧೯೫೦

೩. ೨೫ ನೆ ಅಕ್ಟೋಬರ್ ೧೯೫೧ ೪. ೨೪ ನೆ ಅಕ್ಟೋಬರ್ ೧೯೪೫

೯. ೧೯೯೧ ನೆ ಜನಗಣತಿಯ ಪ್ರಕಾರ್ ಭಾರತದ ಸರಾಸರಿ ಸಾಕ್ಷರತಾ ಮಟ್ಟ

ಯಾವುದೆಂದರೆ

೧. ಶೇ . ೪೮.೪೭ ೨. ಶೇ.೫೨.೧೧

೩. ಶೇ. ೫೫. ೬೭ ೪. ಶೇ. ೩೯.೪೨

೧೦. ಸಮಾಜವಾದಕ್ಕೆ ಹೊರತಾದ ವ್ಯಕ್ತಿ ಯಾರೆಂದರೆ

೧. ಸೈಂಟ್ ಸೈಮನ್ ೨. ಕೆನಡಿ . ಜಿ.ಎಫ್

೩. ರಾಬರ್ಟ್ ಓವನ್ ೪. ಕಾಲ್ಮಾರ್ಕ್ಸ್

೧೧. ಒಂದು ದೇಶದ ಆರ್ಥಿಕ ಮಟ್ಟವನ್ನು ತಲಾದಾಯವು ನಿರ್ಧರಿಸುತ್ತದೆ

ಆಯಾ ದೇಶಗಳಿಗೆ ಸಂಭಂದಿಸಿದ ತಲಾದಾಯವನ್ನಾಧರಿಸಿ ಇಲಿಮುಖವಾಗಿರುವ

ದೇಶಗಳನ್ನು ಗುರುತಿಸಿ .

೧. ಅ.ಸಂ . ಸ್ಥಾ. ಭಾರತ ,ಬ್ರೆಜಿಲ್ ೨. ಅ.ಸಂ. ಸ್ಥಾ. ಬ್ರೆಜಿಲ್,ಭಾರತ

೩. ಬಾಂಗ್ಲಾದೇಶ್ , ಭಾರತ , ಪಾಕಿಸ್ತಾನ ೪. ಚೀನಾ ,ಯು.ಕೆ.,ಜಪಾನ್

೧೨. ಭಾರತದ ರಿಸರ್ವ್ ಬ್ಯಾಂಕಿನ ಕಾರ್ಯ ಗಳಿಗೆ ಹೊರತಾದುದು

೧. ಹಣವನ್ನು ಚಲಾವಣೆಗೆ ತರುವುದು ೨. ಇತರೆ ಬ್ಯಾಂಕುಗಳಿಗೆ

ಮುಂಗದವನ್ನು ಕೊಡುವುದು 3 . ಸರ್ಕಾರಕ್ಕೆ ಅದು ಬ್ಯಾಂಕ್

೪. ಕೈಕಾರಿಕೆಗಳ ನಿತ್ಯತದ ಹಣಕಾಸನ್ನು ನಿಭಾಯಿಸುವುದು

೧೩. ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ ಅಸ್ತಿತ್ವಕ್ಕೆ ಬಂದ ಇಸವಿ

೧. ೧೯೩೫ ೨. ೧೯೬೦ ೩. ೧೯೫೫ ೪. ೧೯೬೯

೧೪. ಭಾರತದ ೮ ಪಂಚವಾರ್ಷಿಕ ಯೋಜನೆಯ ಅವದಿಯು ಎಲ್ಲಿಂದ ಎಲ್ಲಿಗೆ

ಎಂದರೆ ...

೧. ೧೯೯೦ -೯೫ ೨. ೧೯೯೨ -೯೭ ೩.೧೯೯೧-೯೬ ೪. ೧೯೯೩-೯೮

೧೫. ಪ್ರಖ್ಯಾತ ಫ್ರೈ ರಿ ಹುಲ್ಲುಗಾವಲುಗಳು ಹಬ್ಬಿರುವುದು ಎಲ್ಲೆಂದರೆ

೧. ಅರ್ಜೆನ್ತೆನಾ ಮತ್ತು ಉರುಗ್ವೆ ೨. ಅ.ಸಂ.ಸ್ಥಾ. ಮತ್ತು ಕೆನಡಾ

೩. ಹಂಗೇರಿ ಮತ್ತು ರಸ್ಯಾ ೪. ಆಗ್ನೇಯ ಆಸ್ಟ್ರೇಲಿಯಾ

೧೬. ಜರ್ಮನಿ ದೇಶದ ರೂ :ರ ಕೈಗಾರಿಕಾ ಪ್ರದೇಶವು ಯಾವ ನದಿಯ

ದಡದಲ್ಲಿದೆ ಎಂದರೆ

೧. ಥೇಮ್ಸ್ ೨. ವೋಲ್ಗಾ ೩. ರೋ ನ್ಹಾ ೪. ರೈನಾ

೧೭. ಭೂಮಿಯ ವಾಯುಮಂದಲದಲ್ಲಿ ಉಷ್ನಾನ್ಶ ಮತ್ತು ಒತ್ತಡ ಗಳೆರಡೂ

೧. ಎತ್ತರ ಹೆಚ್ಚಾದನ್ತೆಲ್ಲಾ ಅವು ಸಹ ಏರುವವು

೨. ಅಸ್ತೆನು ವ್ಯತ್ಯಾಸವಗುವುದಿಲ್ಲಾ

೩. ಎತ್ತರ ಹೆಚ್ಚದನ್ತೆಲ್ಲಾ ಅವು ಕಡಿಮೆಯಾಗುವವು

೪. ಆಧುನಿಕ ಮಾನವನ ಪರಿಣಾಮ ದಿಂದಾಗಿ ವ್ಯತ್ಯಾಸವಗುವವು

೧೮. ಭಾರತಲ್ಲಿ ಆಗುವ ಹೆಚ್ಚಿನ ಮಳೆಯು ಯಾವ ಬಗೆಯದಾಗಿದೆಯಂದರೆ

೧. ಪರಿಸರಣ ಬಗೆಯದು ೨. ಭೂ ಸ್ವರೂಪ ತಡೆಯುಕೆಯಿಂದಾದು

೩. ಆವರ್ತಗಳಿಗೆ ಸಂಭಂದಿಸಿದುದು ೪. ಈ ಮೇಲಿನ ಯಾವುದು ಅಲ್ಲಾ

No comments: