೧.೧೪ ನೇ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಅನೀಲ್ ಬಸು ಗೆದ್ದರು.(ಪ.ಬಂಗಾಲ್ ೫೦೯೨೫೦೨)
೨.ಹಂದಿ ಜ್ವರಕ್ಕೆ ಕಾರಣ ಹೆಚ್ ೧ ಏನ್ ೧ ಇನ್ ಫ್ಲೂನಜಾ
೩.೧೫ ನೇ ಲೋಕಸಭೆಯ ಸಚಿವ ಸಂಪುಟದ ಅತಿ ಕಿರಿಯ ಸಚಿವೆ ಅಗಾಥಾ ಸಂಗ್ಮ.(೨೭ ವ.)
೪.ಮನೀಶ್ ಪಾಂಡೆ ೨೦೦೯ ರ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಶತಕ ಭಾರಿಸಿದರು (ಆರ್.ಸಿ.ಬಿ. ಪರ ) ಇದರಿಂದ ಅವರು
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಶತಕ ಭಾರಿಸಿದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು .
೫. ೨೦೦೯ ರ ಇಂಡಿಯನ್ ಪ್ರಿಮಿಯರ್ ಲೀಗ್ ಚಾಂಪಿಯನ್ ಆಗಿ ಹೈದರಾಬಾದ್ ತಂಡ ಹೊರಹೊಮ್ಮಿತು .
(ರನ್ನರ್ ಅಪ್ ಆರ್ .ಸಿ.ಬಿ )
Thursday, May 28, 2009
Monday, March 23, 2009
ನವ ವರ್ಷ
ಈ ನವ ವರ್ಷ
ನೀಡಲಿ ನೆಮ್ಮದಿ ಹರ್ಷ
ಹೊಡೆದು ಹಾಕಲಿ ಈ ಹೊಸ ವರ್ಷ
ಮನಸು -ಮನಸುಗಳಲ್ಲಿನ ಸಂಘರ್ಷ
ದೂರವಾಗಲಿ ಈ ವರ್ಷ ಭಯೋತ್ಪಾದಕರ ಅಟ್ಟಹಾಸ
ಬೀರಲಿ ನಮ್ಮವರು ನೆಮ್ಮದಿಯ ಮಂದಹಾಸ
ಸೇರಲಿ ನನ್ನ ಬಾಂಧವರ ಹೃದಯ ನಿವಾಸ
ಭ್ರಾತೃತ್ವ ,ಸ್ನೇಹ ,ಪ್ರೀತಿ ,ಉಲ್ಲಾಸ .
ಜಶಿಪೂ...............
ನೀಡಲಿ ನೆಮ್ಮದಿ ಹರ್ಷ
ಹೊಡೆದು ಹಾಕಲಿ ಈ ಹೊಸ ವರ್ಷ
ಮನಸು -ಮನಸುಗಳಲ್ಲಿನ ಸಂಘರ್ಷ
ದೂರವಾಗಲಿ ಈ ವರ್ಷ ಭಯೋತ್ಪಾದಕರ ಅಟ್ಟಹಾಸ
ಬೀರಲಿ ನಮ್ಮವರು ನೆಮ್ಮದಿಯ ಮಂದಹಾಸ
ಸೇರಲಿ ನನ್ನ ಬಾಂಧವರ ಹೃದಯ ನಿವಾಸ
ಭ್ರಾತೃತ್ವ ,ಸ್ನೇಹ ,ಪ್ರೀತಿ ,ಉಲ್ಲಾಸ .
ಜಶಿಪೂ...............
ಯೋಗ
ಮೂಡಿದೆ ನನ್ನಲಿ ಅನುರಾಗ
ಚೆಲುವೆ ನಿನ್ನ ಆನನ ಕಂಡಾಗ
ಧುಮ್ಮಿಕ್ಕಿದೆ ಒಲವು ಆಗಿ ಆ ಜೋಗ
ಕೂಡುವುದೇ ಸಂಗಮವಾಗುವ ಯೋಗ?
ಜಶಿಪೂ ...................
ಚೆಲುವೆ ನಿನ್ನ ಆನನ ಕಂಡಾಗ
ಧುಮ್ಮಿಕ್ಕಿದೆ ಒಲವು ಆಗಿ ಆ ಜೋಗ
ಕೂಡುವುದೇ ಸಂಗಮವಾಗುವ ಯೋಗ?
ಜಶಿಪೂ ...................
Saturday, November 29, 2008
೨೬ ನೇ ದಿನಾಂಕಗಳಂದು ಭಾರತಲ್ಲಿ ನಡೆದ ಕಹಿ ಘಟನೆಗಳು
೧.೨೬ ಜನವರಿ ೨೦೦೧ ಗುಜರಾತನ ಕಚ್ ನಲ್ಲಿ ಭೂಕಂಪ.
೨. ೨೬ ಫೆಬ್ರವರಿ ೨೦೦೨ ಗೋದ್ರ ಹತ್ಯಾಕಾಂಡ .
೩. ೨೬ ಡಿಸೆಂಬರ ೨೦೦೪ ಸುನಾಮಿ ದುರಂತ್ ಸು.೧ ಮಿ ಜನ ಆಹುತಿ.
೪. ೨೬ ಜೂನ್ ೨೦೦೭ ಗುಜರಾತ ನಲ್ಲಿ ಪ್ರವಾಹ .
೫. ೨೬ ಸೆಪ್ಟೆಂಬರ್ ೨೦೦೮ ಅಹ್ಮದಾಬಾದ್ನಲ್ಲಿ ಸ್ಪೋಟ್.
೬. ೨೬ ನವೆಂಬರ್ ೨೦೦೮ ಭಾರತದ ಪ್ರತಿಷ್ಟಿತ ಹೋಟೆಲ್ ತಾಜ್ ನಲ್ಲಿ ಉಗ್ರರ ಅಟ್ಟಹಾಸ.
ಈ ದಾಳಿ ಕೇವಲ ತಾಜ್ ಮೇಲೆ ಅಲ್ಲದೆ ಹೋಟೆಲ್ ಒಬೆರೈ ಮತ್ತು ನಾರಿಮನ್ ಹೌಸ್ ಗಳ
ಮೇಲೆ ನಡೆಯಿತು.
೨. ೨೬ ಫೆಬ್ರವರಿ ೨೦೦೨ ಗೋದ್ರ ಹತ್ಯಾಕಾಂಡ .
೩. ೨೬ ಡಿಸೆಂಬರ ೨೦೦೪ ಸುನಾಮಿ ದುರಂತ್ ಸು.೧ ಮಿ ಜನ ಆಹುತಿ.
೪. ೨೬ ಜೂನ್ ೨೦೦೭ ಗುಜರಾತ ನಲ್ಲಿ ಪ್ರವಾಹ .
೫. ೨೬ ಸೆಪ್ಟೆಂಬರ್ ೨೦೦೮ ಅಹ್ಮದಾಬಾದ್ನಲ್ಲಿ ಸ್ಪೋಟ್.
೬. ೨೬ ನವೆಂಬರ್ ೨೦೦೮ ಭಾರತದ ಪ್ರತಿಷ್ಟಿತ ಹೋಟೆಲ್ ತಾಜ್ ನಲ್ಲಿ ಉಗ್ರರ ಅಟ್ಟಹಾಸ.
ಈ ದಾಳಿ ಕೇವಲ ತಾಜ್ ಮೇಲೆ ಅಲ್ಲದೆ ಹೋಟೆಲ್ ಒಬೆರೈ ಮತ್ತು ನಾರಿಮನ್ ಹೌಸ್ ಗಳ
ಮೇಲೆ ನಡೆಯಿತು.
Saturday, September 6, 2008
Subscribe to:
Posts (Atom)
